ಭುವನದ ಭಾಗ್ಯ
ಶ್ರೀಲ ಪ್ರಭುಪಾದ
ಕೃಷ್ಣಪ್ರಜ್ಞಾಂದೋಲನದ
ಹರಿಕಾರ ಶ್ರೀಲಪ್ರಭುಪಾದರ
ಜೀವನ-ಸಾಧನೆಯ
ಚಿತ್ರಣ, ಖ್ಯಾತ
ವಿದ್ವಾಂಸ ಶ್ರೀ
ಅರಳುಮಲ್ಲಿಗೆ
ಪಾರ್ಥಸಾರಥಿಯವರ
ಲೇಖನಿಯಿಂದ. ಮುಂದೆ ಓದಿ....
ವಿಶೇಷ ಲೇಖನ ಮಾಲೆ
ನವ ವಿಧ ಭಕ್ತಿ-
೬
ಭಗವದ್ಭಕ್ತಿಗೆ
ನಾನಾ ವಿಧಗಳು.
ಅವುಗಳಲ್ಲಿ ಪ್ರಮುಖ
ಮತ್ತು ಶಾಸ್ತ್ರ
ಸಮ್ಮತವಾದವು
ಒಂಭತ್ತು. ಇಲ್ಲಿದೆ,
ನವ ವಿಧ ಭಕ್ತಿಗಳ
ನಿರೂಪಣೆ. ಮುಂದೆ ಓದಿ....
ಕೃಷ್ಣ ಕಥೆ-೨
ದೇವೋತ್ತಮ ಪರಮ
ಪುರುಷನ ಅತ್ಯದ್ಭುತ
ಲೀಲೆಗಳನ್ನು
ಕಟ್ಟಿಕೊಡುವ
ಪ್ರಯತ್ನವಿದು.
ಈ ಸಂಚಿಕೆಯಲ್ಲಿ
ಕೃಷ್ಣನ ಅವತಾರ,
ಗೋಕುಲಗಮನದ ವಿವರಣೆಗಳಿವೆ. ಮುಂದೆ ಓದಿ....
ಲೇಖನಗಳು
ಆತ್ಮಹತ್ಯೆ-
ಒಂದು ವಿಶ್ಲೇಷಣೆ ಭೌತಿಕ ಸುಖಗಳ
ಹಿಂದೆ ಬಿದ್ದ
ಮನುಷ್ಯ ಮಾನಸಿಕ
ನೆಮ್ಮದಿಯನ್ನು
ಕಳೆದುಕೊಳ್ಳುತ್ತಿದ್ದಾನೆ.
ಆಧ್ಯಾತ್ಮಿಕ
ಭಾವದ ಕೊರತೆ
ಆತನನ್ನು ಮನುಷ್ಯತ್ವದಿಂದ
ಕೆಳಗಿಳಿಸಿ ಪಶು
ಸಮಾನನನ್ನಾಗಿಸುತ್ತಿದೆ.
ಆತ್ಮಹತ್ಯೆಯ
ಮೂಲಭೂತ ಕಾರಣ
ಇದೇ ಆಗಿದೆ.
ಈ ಚಿಂತನೆಗೆ
ಪೂರಕವಾಗಿ ಅಂಕಿಅಂಶಗಳ
ವಿಶ್ಲೇಷಣೆಯೊಂದಿಗೆ
ಈ ಲೇಖನವನ್ನು
ರಚಿಸಲಾಗಿದೆ. ಮುಂದೆ ಓದಿ....
ಕಾಲ- ಗಣನೆ ಮತ್ತು
ಮಾಪಕಗಳು ಈ ಬಾರಿಯ ಯುವಚಾವಡಿಯಲ್ಲಿ
ಪ್ರಾಚೀನ ಕಾಲಗಣನೆ
ಪದ್ಧತಿಗಳು ಮತ್ತು
ಅಧುನಿಕ ಪದ್ಧತಿಗಳ
ತುಲನಾತ್ಮಕ ವಿಶ್ಲೇಷಣೆಯಿದೆ.
ಮುಂದೆ ಓದಿ....
ಭಾಗವತವೆಂಬ ಅಮೃತ
ಫಲ - ಭಾಗ-೨
ಭಾಗವತದ ಬೋಧನೆಗಳ
ಕುರಿತು ಇಸ್ಕಾನ್
ಭಕ್ತರು ನೀಡಿದ
ಉಪನ್ಯಾಸಗಳ ಸಾರ
ಸಂಗ್ರಹ. ಈ ಬಾರಿ
ಶ್ರೀ ವಾಸುದೇವ
ಕೃಷ್ಣ ದಾಸರ
ಉಪನ್ಯಾಸದ ಅನುವಾದವಿದೆ ಮುಂದೆ ಓದಿ....
ಧಾರಾವಾಹಿ
ಭಾಗವತದ ಕಥೆಗಳು ತ್ರಿಪುರಾರಿ
ಶಿವ ಪರಮ ವೈಷ್ಣವ
ಶಿವ, ಪರಮ ಪ್ರಭುವಿನ
ಸಹಕಾರದಿಂದ ತ್ರಿಪುರಾಸುರನನ್ನು
ಸಂಹರಿಸಿದ ಕಥೆ.
ಮುಂದೆ ಓದಿ....
ಮಹಾ ಸಾಧಕ ಭಾಗ-೬೪ ಲಂಡನ್ ನಗರದಲ್ಲಿ...
ಪ್ರಭುಪಾದರ ಆದೇಶ-
ನಿರ್ದೇಶನಗಳ
ಮೇರೆಗೆ ಲಂಡನ್ನಿಗೆ
ತೆರಳಿದ ಶಿಷ್ಯ
ದಂಪತಿಗಳು ತಮ್ಮ
ಉನ್ನತ ಧ್ಯೇಯೋದ್ದೇಶ
ಸಾಧನೆಯಲ್ಲಿ
ಸಫಲರಾಗುತ್ತಾರೆ.
ಜೊತೆಗೆ, ಪ್ರಭುಪಾದರು
ಅಲ್ಲಿಗೆ ಬರುವ
ವೇಳೆಗೆ ಅವರ
ವಾಸ್ತವ್ಯಕ್ಕೆ
ಸೂಕ್ತವಾದ ಸ್ಥಳವೂ
ಏರ್ಪಾಡಾಗುತ್ತದೆ.
ಪ್ರಭುಪಾದರು
ಶಿಷ್ಯರೊಂದಿಗೆ
ಲಂಡನ್ ನಗರ ವೀಕ್ಷಣೆಗೆ
ತೆರಳುತ್ತಾರೆ. ಮುಂದೆ ಓದಿ....