| ಮುಖಪುಟ ಲೇಖನ |
ಜಗ ತುಂಬಿ ಹರಿದ ಶ್ರೀ ನಾಮಾಮೃತ ಧಾರೆ
ಕಲಿಯುಗದ ಯುಗ ಧರ್ಮ ನಾಮಜಪವು ಶ್ರೀ ಚೈತನ್ಯ ಮಹಾಪ್ರಭುಗಳ ವಾಣಿಯಂತೆ ಇಂದು ವಿಶ್ವಾದ್ಯಂತ ವ್ಯಾಪಿಸಿದೆ. ನಾಮ ಜಪದ ಮಹತ್ತ್ವಗಳು ಏನೇನು? ವಿವರ ಇಲ್ಲಿದೆ.
ಮುಂದೆ ಓದಿ....
|
 |
| ವಿಶೇಷ ಲೇಖನ ಮಾಲೆ |
ವೈದಿಕ ಜ್ಞಾನ- ಒಂದು ಪಾಠಕ್ರಮ-೩
ವೈದಿಕ ಸಂಸ್ಕೃತಿ ಹಾಗೂ ಕೃಷ್ಣ ಪ್ರಜ್ಞಾಂದೋಲನಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವ ಶಾಸ್ತ್ರೀಯ ಗ್ರಹಿಕೆಗಳ ಕ್ರಮಬದ್ಧ ನಿರೂಪಣೆಯ ಲೇಖನ ಮಾಲೆ. ಈ ಸಂಚಿಕೆಯ ವಿಷಯ- ಪುನರವತಾರ
ಮುಂದೆ ಓದಿ....
|
 |
ಪುರಂದರ ದರ್ಶನ- ೬
ಶ್ರೀ ಪುರಂದರ ದಾಸರ ಕೀರ್ತನೆಗಳಲ್ಲಿನ ಸಾಹಿತ್ಯ- ಸ್ವಾರಸ್ಯ
ಮುಂದೆ ಓದಿ.... |
 |
ನವ ವಿಧ ಭಕ್ತಿ
ಭಗವದ್ಭಕ್ತಿಗೆ ನಾನಾ ವಿಧಗಳು. ಅವುಗಳಲ್ಲಿ ಪ್ರಮುಖ ಮತ್ತು ಶಾಸ್ತ್ರ ಸಮ್ಮತವಾದವು ಒಂಭತ್ತು. ಇಲ್ಲಿದೆ, ನವ ವಿಧ ಭಕ್ತಿಗಳ ನಿರೂಪಣೆ.
ಮುಂದೆ ಓದಿ.... |
 |
ಆಪದ್ಬಾಂಧವ ಶ್ರೀಕೃಷ್ಣ- ೬
ಕುರುಕ್ಷೇತ್ರ ಯುದ್ಧದ ವಿವರಣೆಗಳು. ಈ ಸಂಚಿಕೆಯಲ್ಲಿ ದ್ರೋಣರ ಅಂತ್ಯ ಮತ್ತು ಅಶ್ವತ್ಥಾಮನ ಕ್ರೋಧ ಇತ್ಯಾದಿ ಘಟನೆಗಳಿವೆ.
ಮುಂದೆ ಓದಿ....
|
 |
| ಲೇಖನಗಳು |
ತಪಶ್ಚರ್ಯೆ
ಶ್ರೀ ಮದ್ಭಾಗವತಾಧಾರಿತ ಉಪನ್ಯಾಸ
ಇಸ್ಕಾನ್ ಬೆಂಗಳೂರು ಅಧ್ಯಕ್ಷ ಶ್ರೀ ಮಧು ಪಂಡಿತ ದಾಸರು ನೀಡಿದ ಆಂಗ್ಲ ಉಪನ್ಯಾಸದ ಸಂಗ್ರಹಾನುವಾದ
ಮುಂದೆ ಓದಿ.... |
 |
ದೇವರನ್ನು ತಲುಪಲು ಮೂರು ಹೆಜ್ಜೆಗಳು
ಧರ್ಮದ ಶಾಶ್ವತ ಸತ್ಯಗಳು ಹೊರಹೊಮ್ಮುವುದು ಕೇವಲ ಮೂರು ತತ್ತ್ವಗಳಿಂದ ಮಾತ್ರ. ಅವುಗಳೇ ಶ್ರದ್ಧೆ, ಸಾಧನೆ, ಗುರಿ ಎಂಬ ಆಧ್ಯಾತ್ಮಿಕ ಪಥದ ಮೂರು ಹೆಜ್ಜೆಗಳು.
ಮುಂದೆ ಓದಿ....
|
 |
ಸುರಕ್ಷತೆ
ಒಂದಷ್ಟು ರಕ್ಷಣಾ ಕವಚಗಳು, ಅಂಗ ರಕ್ಷಕರು, ಕಾವಲು ಪಡೆ... ಇವುಗಳಿಂದ ಸುತ್ತುವರೆದ ನಾವು ಸುರಕ್ಷಿತರು ಅಂದುಕೊಳ್ಳುತ್ತೇವೆ. ಕಷ್ಟಕಾಲದಲ್ಲಿ ವಿಮಾ ಪಾಲಿಸಿಗಳು ನಮ್ಮ ರಕ್ಷಣೆಗೆ ಬರುತ್ತವೆ ಎಂದೇ ಭಾವಿಸಿ ನೆಮ್ಮದಿಯಾಗಿರುತ್ತೇವೆ. ನಿಜವಾಗಿಯೂ ಇವೆಲ್ಲವೂ ನಮಗೆ ಸುರಕ್ಷತೆ ಒದಗಿಸುವಂಥವೇ?
ಮುಂದೆ ಓದಿ.... |
 |
ವ್ರಜ ಭೂಮಿಯಲ್ಲೊಂದು ದಿನ ವ್ರಜ ಭೂಮಿಯಲ್ಲಿ ಶ್ರೀ ಕೃಷ್ಣ ಬಲರಾಮರ ಲೀಲಾ ವಿನೋದ... ಗೋಪಿಯರಿಗೆ ಅದನ್ನು ವೀಕ್ಷಿಸುವ ಸೌಭಾಗ್ಯ. ಇಲ್ಲಿದೆ, ವ್ರಜ ಭೂಮಿಯಲ್ಲಿ ದೇವೋತ್ತಮನ ಬಾಲಲೀಲೆಯ ವರ್ಣನೆ...
ಮುಂದೆ ಓದಿ.... |
 |
| ಧಾರಾವಾಹಿ |
ಭಾಗವತದ ಕಥೆಗಳು
ದೈತ್ಯೇಂದ್ರನ ದಿಗ್ವಿಜಯ
ಆದಿ ದೈತ್ಯ ಹಿರಣ್ಯ ಕಶಿಪು ಮತ್ತು ಮಹಾ ಭಾಗವತ- ಬಾಲ ಭಕ್ತ ಪ್ರಹ್ಲಾದ ಮಹಾರಾಜರ ಕಥೆ
ಮುಂದೆ ಓದಿ....
|
 |
ಮಹಾ ಸಾಧಕ ಭಾಗ-೫೯ ಶಿಷ್ಯರಿಗೆ ಮಾರ್ಗದರ್ಶನ ಅಮೆರಿಕೆಯಲ್ಲಿ ಕೃಷ್ಣ ಪ್ರಜ್ಞಾಂದೋಲನವನ್ನು ಹುಟ್ಟುಹಾಕಿದ ಶ್ರೀಲ ಪ್ರಭುಪಾದರು ಅದನ್ನು ಜಗತ್ತಿನ ಇತರ ಭಾಗಗಳಿಗೂ ವಿಸ್ತರಿಸಬೇಕೆಂದು ಬಯಸಿದರು. ಅದಕ್ಕಾಗಿ ತಮ್ಮ ಕೆಲವು ಶಿಷ್ಯರನ್ನು ಸಜ್ಜುಗೊಳಿಸಿದರು
ಮುಂದೆ ಓದಿ.... |