ವೈದಿಕ ಸಂಸ್ಕೃತಿ
ಹಾಗೂ ಕೃಷ್ಣ
ಪ್ರಜ್ಞಾಂದೋಲನಗಳಿಗೆ
ಅಡಿಪಾಯವಾಗಿ
ನಿಂತಿರುವ ತತ್ತ್ವ
ಶಾಸ್ತ್ರೀಯ ಗ್ರಹಿಕೆಗಳ
ಕ್ರಮಬದ್ಧ ನಿರೂಪಣೆಯ
ಲೇಖನ ಮಾಲೆ. ಮುಂದೆ ಓದಿ....
ಲೇಖನಗಳು
ಪ್ರಗತಿಯ ಮಾನ
ದಂಡ ಯಾವುದು?
ಪ್ರಚಲಿತ ವಿದ್ಯಮಾನಗಳ
ಹಿನ್ನೆಲೆಯಲ್ಲಿ
ಕೃಷ್ಣ ಪ್ರಜ್ಞಾ
ದೃಷ್ಟಿಕೋನದ
ವಿಶ್ಲೇಷಣೆ ಮುಂದೆ ಓದಿ....
ಅಗತ್ಯ ಮತ್ತು
ಬಯಕೆ
ಹಣದುಬ್ಬರಕ್ಕೆ
ನಾಗರಿಕರ ವೈಯಕ್ತಿಕ
ಕೊಡುಗೆ ಎಷ್ಟು
ಪಾಲು? ಇದಕ್ಕೆ
ಕಾರಣಗಳೇನು?
ಮೊದಲಾದ ಸಂಗತಿಗಳನ್ನೊಳಗೊಂಡ
ಚರ್ಚೆ
ಮುಂದೆ ಓದಿ....
ಶ್ರೀ ನಾರದ ಮುನಿಗಳ
ಬೋಧನೆ
ಭಾಗವತ ಉಪನ್ಯಾಸದ
ಕನ್ನಡಾನುವಾದ.
ಈ ಸಂಚಿಕೆಯಲ್ಲಿ
ನಾರದ ಮುನಿಗಳು
ಧೃತರಾಷ್ಟ್ರ
ಮತ್ತು ಗಾಂಧಾರಿಯರ
ನಿರ್ಗಮನದಿಂದ
ದುಃಖಿತನಾಗಿದ್ದ
ಯುಧಿಷ್ಟಿರನನ್ನು
ಸಾಂತ್ವನಗೊಳಿಸಲು
ನೀಡಿದ ಬೋಧನೆಗಳ
ವಿವರವಿದೆ. ಮುಂದೆ ಓದಿ....
ಹುಡುಗ ಮತ್ತು
ಸಮುದ್ರ
ಸಮುದ್ರ ತೀರದಲ್ಲಿ
ನಡೆದ ಆಕಸ್ಮಿಕ
ಘಟನೆಯಿಂದ ಪಾಠ
ಕಲಿತ ತರುಣನೊಬ್ಬನ
ಸ್ವಗತ ಮುಂದೆ ಓದಿ....
ಧಾರಾವಾಹಿ
ಭಾಗವತದ ಕಥೆಗಳು ಹಿರಣ್ಯ ಕಶಿಪುವಿನ ದಂಡನೆಗಳು ಆದಿ ದೈತ್ಯ ಹಿರಣ್ಯ
ಕಶಿಪು ಮತ್ತು
ಮಹಾ ಭಾಗವತ-
ಬಾಲ ಭಕ್ತ ಪ್ರಹ್ಲಾದ
ಮಹಾರಾಜರ ಕಥೆ.
ಈ ಸಂಚಿಕೆಯಲ್ಲಿ,
ನರಸಿಂಹರೂಪಿಯಾಗಿ
ಅವತರಿಸಿಬಂದ
ಭಗವಂತನು ಹಿರಣ್ಯಕಶಿಪುವಿನ
ಸಂಹಾರ ಮಾಡುವ
ಚಿತ್ರಣವಿದೆ.
ಮುಂದೆ ಓದಿ....
ಮಹಾ ಸಾಧಕ ಭಾಗ-೬೨ ಲಂಡನ್ನಿಗೆ ಚಾಚಿದ
ಕೃಷ್ಣ ಪ್ರಜ್ಞಾಂದೋಲನ
ಪ್ರಭುಪಾದರ ಶಿಷ್ಯರು
ಗುರುವಿನ ಮಾತಿಗೆ
ಬದ್ಧರಾಗಿ ಕಠಿಣ
ಪರಿಶ್ರಮದಿಂದ
ಲಂಡನ್ನಿನಲ್ಲೊಂದು
ನೆಲೆ ಕಂಡುಕೊಳ್ಳುತ್ತಾರೆ.
ಬೀಟಲ್ಸ್ ತಂಡದ
ಸಹಕಾರದೊಂದಿಗೆ
ಅಲ್ಲಿ ಅವರ ಕೃಷ್ಣಪ್ರಜ್ಞಾಂದೋಲನದ
ಅಭಿಯಾನ ಆರಂಭವಾಗುತ್ತದೆ. ಮುಂದೆ ಓದಿ....