ಸಂಪುಟ- ಸಂಚಿಕೆ- ಮೇ ೨೦೦೮
ಶ್ರೀ ಶ್ರೀಮದ್ ಭಕ್ತಿವೇದಾಂತ  ಸ್ವಾಮಿ ಪ್ರಭುಪಾದ
ಸಂಸ್ಥಾಪಕರು, ಬ್ಯಾಕ್ ಟು ಗಾಡ್ ಹೆಡ್ ಮಾಸ ಪತ್ರಿಕೆ ಅವರ ದಿವ್ಯ ಸ್ಮೃತಿಗೆ ಅರ್ಪಿತ
ಸ್ಥಿರ ಶೀರ್ಷಿಕೆಗಳು

ಗುರು ಮುಖಪದ್ಮ ವಾಕ್ಯ
ಸಂಪಾದಕೀಯ
ಮಕರಂದ
ಪರಂಪರೆ
ದಾಸರ ಪದ
ಕಥಾಮೃತ ಬಿಂದು
ಪರ್ಯಟನೆ
ಬಾಲ ಗೋಕುಲ
ಪ್ರಶ್ನೆ- ಪ್ರತಿಕ್ರಿಯೆ
ಪರಂಪರೆ
ಸಂಕೀರ್ತನ ಯಶೋಗಾಥೆಗಳು
ಕವನ
ಕಿರಣ
ಸಂವಾದ
ಕೃಷ್ಣ ಪಾಕಶಾಲೆ
ಹಿಂದಿನ ಸಂಚಿಕೆಗಳು

 ಮುಖಪುಟ ಲೇಖನ
ಏಸುಕ್ರಿಸ್ತ ಮತ್ತು ಭಾರತ
ಶಿಲುಬೆಗೇರಿಸಲ್ಪಟ್ಟ ಏಸುಕ್ರಿಸ್ತರು ಆಗ ಮರಣ ಹೊಂದಿರಲಿಲ್ಲ. ತಮ್ಮ ಅನುಯಾಯಿಗಳ ಸಹಾಯದಿಂದ ಸೂಕ್ತ ಚಿಕಿತ್ಸೆ ಪಡೆಸು, ಸಪರಿವಾರಿಗಳಾಗಿ ಭಾರತದತ್ತ ಬಂದರು. ಅವರು ಇಹಲೋಕ ಯಾತ್ರೆ ಮುಗಿಸಿದ್ದೂ ಈ ಪುಣ್ಯ ಭೂಮಿಯಲ್ಲೇ! ಅಲ್ಲದೆ, ಭವಿಷ್ಯ ಪುರಾಣದಲ್ಲಿಯೂ ಏಸುವಿನ ಬಗ್ಗೆ ಹೇಳಲಾಗಿದೆ!!
ಮುಂದೆ ಓದಿ....
ವಿಶೇಷ ಲೇಖನ ಮಾಲೆ
ಪುರಂದರ ದರ್ಶನ- ೫
ಶ್ರೀ ಪುರಂದರ ದಾಸರ ಕೀರ್ತನೆಗಳಲ್ಲಿನ ಸಾಹಿತ್ಯ- ಸ್ವಾರಸ್ಯ
ಮುಂದೆ ಓದಿ....
ಆಪದ್ಬಾಂಧವ ಶ್ರೀಕೃಷ್ಣ- ೫
ಕುರುಕ್ಷೇತ್ರ ಯುದ್ಧದ ವಿವರಣೆಗಳು. ಈ ಸಂಚಿಕೆಯಲ್ಲಿ ಭೀಮಪುತ್ರ ಘಟೋತ್ಕಚನ ಮರಣ ಮತ್ತು ಅದಕ್ಕೆ ಶ್ರೀ ಕೃಷ್ಣ ನೀಡುವ ವ್ಯಾಖ್ಯೆಗಳು, ನಿಮ್ಮ ಓದಿಗಾಗಿ.
ಮುಂದೆ ಓದಿ....
ಲೇಖನಗಳು
ಶ್ರೀ ನರಸಿಂಹ ಕ್ಷೇತ್ರ ಅಹೋಬಲಮ್
ಶ್ರೀ ನರಸಿಂಹ ಜಯಂತಿ ಪ್ರಯುಕ್ತ ಸುಪ್ರಸಿದ್ಧ ಕ್ಷೇತ್ರ ಅಹೋಬಲದ ಕಿರು ಪರಿಚಯ.
ಮುಂದೆ ಓದಿ....
 ಧಾರಾವಾಹಿ
ಭಾಗವತ ಕಥೆಗಳು
ಹಿರಣ್ಯ ಕಶಿಪುವಿನ ಕ್ರೋಧ
ಸಜ್ಜನ ಪೀಡಕರಾಗಿದ್ದ ದುಷ್ಟ ಅಸುರ ಸಹೋದರರಾದ ಹಿರಣ್ಯ ಕಶಿಪು- ಹಿರಣ್ಯಾಕ್ಷರ ಉಪಟಳ ಮೇರೆ ಮೀರಿತ್ತು. ಭೂದೇವಿಯನ್ನು ಕೆಣಕಿದ ಹಿರಣ್ಯಾಕ್ಷನನ್ನು ಸ್ವತಃ ಮಹಾವಿಷ್ಣುವೇ ವರಾಹಾವತಾರವೆತ್ತಿ ಸಂಹರಿಸಿದ. ಇದರಿಂದ ಹಿರಣ್ಯಕಶಿಪು ಕೋಪಾವಿಷ್ಠನಾಗಿ ಕುದ್ದುಹೋದ!
ಮುಂದೆ ಓದಿ....
ಮಹಾ ಸಾಧಕ ಭಾಗ-೫೮
ಅಭಯಚರಣರು ಪ್ರಭುಪಾದರಾದುದು
ಕೃಷ್ಣ ಪ್ರಜ್ಞೆಯನ್ನು ಜಗತ್ತಿನ ಮೂಲೆಮೂಲೆಗೂ ವಿತರಿಸಬೇಕೆಂಬ ಹಂಬಲ ಶ್ರೀಲ ಪ್ರಭುಪಾದರದಾಗಿತ್ತು. ಅದಕ್ಕೆ ಅವರು ತಮ್ಮ ಅಮೆರಿಕೆಯ ಶಿಷ್ಯರನ್ನು ಸಜ್ಜುಗೊಳಿಸಿದರು. ಈ ನಡುವೆ ಅವರನ್ನು ಸ್ವಾಮೀಜಿಎಂದು ಸಂಬೋಧಿಸುತ್ತಿದ್ದ ಅವರ ಶಿಷ್ಯರು ಅವರನ್ನು ಪ್ರಭುಪಾದರೆಂದು ಕರೆಯುವಂತೆ ಸ್ವತಃ ಅವರಿಂದಲೇ ಸೂಚನೆ ಹೊರಟಿತು.
ಮುಂದೆ ಓದಿ....
About ISKCON | Akshaya Patra | Bhagavatam & Gita | Books | History | Chaitanya Mahaprabhu | Contact Us | Cow Protection | Daily Program | DistinguishedSpeak | FAQs | FOLK | For Children | For Families | For the Youth | Force of Life | Krishna Voice | Purpose | Organic Farming |
Philosophy
| Srila Prabhupada | Vaishnava Calendar | Harinam Mantap |